ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇನ್ನು ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೊಡಿ ಸ್ವಾಮಿ ಇದ್ದು ಗುಡ್ಡೆ ಹಾಕಿದ್ದು ಏನಿಲ್ಲ ಸರ್ಕ್ಯೂಟ್ ಹೌಸ್ ಬಿಟ್ಟು ಬನ್ನಿ,ಭಾಗವತಿಗೆ ನಿಲ್ಸಿ ಮಾತಾಡೋದು ಕಲೀರಿ. ಬೇತೆಕ್ಲ್ ಅಪೇದ್ ಇತ್ತ್ನ್ದ ಬಾರೆದ ದೈಕ್ಕ್ ಬಲ್ಲ್ ಪಾಡ್ ದ್ ಪೋಪೆದಿತ್ತೆರ್ ನನಲ ನಾಚಿಗೆಟ್ಟಾವೊಂದು ಉಲ್ಲರ್ ಅತಣ್ಣ ಮೋನೆಡ್ ಚೋಲಿ ಇಜ್ಜಾ?
— Anup (@anuprao07) June 24, 2023
“ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.
https://twitter.com/Being_MODIfier/status/1672519278741049344?s=20
ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು” ಎಂದು ನಳೀನ್ ಕುಮಾರ್ ಕಟೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.