• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಕೊರೊನಾ ಮಹಾಮಾರಿಯ ತುರ್ತು ಪರಿಸ್ಥಿತಿ ಕೊನೆಗೊಂಡಿದೆ: ವಿಶ್ವ ಆರೋಗ್ಯ ಸಂಸ್ಥೆ!

by Dynamic Leader
17/12/2023
in ದೇಶ
0
0
SHARES
0
VIEWS
Share on FacebookShare on Twitter

2019ರ ಕೊನೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾಯಿತು. ನಂತರ ವಿವಿಧ ದೇಶಗಳಿಗೆ ಹರಡಿದ ಕರೋನಾ ವೈರಸ್ ಪ್ರಪಂಚದ ಸಹಜ ಸ್ಥಿತಿಯನ್ನು ಬೆಚ್ಚಿಬೀಳಿಸಿತು. ಪ್ರಪಂಚದಾದ್ಯಂತ ಕೋಟಿಯಾಂತರ ಜನರು ತಮ್ಮ ಜೀವವನ್ನು ಕಳೆದುಕೊಂಡರು. ಈ ಭಯಾನಕ ಕಾಯಿಲೆಯ ಗಂಭೀರತೆಯಿಂದಾಗಿ, ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ಅಂತರರಾಷ್ಟ್ರೀಯ ವೈದ್ಯಕೀಯ ತುರ್ತುಸ್ಥಿತಿ ಎಂದು ಘೋಷಿಸಿತು.

ಮೊದಲ ಅಲೆ ಮತ್ತು ಎರಡನೇ ಅಲೆಯೆಂದು ಕಳೆದ ಕೆಲವು ವರ್ಷಗಳಿಂದ ವಿಶ್ವದ ದೇಶಗಳನ್ನು ಕರೋನಾ ವೈರಸ್‌ ಬೆದರಿಸುತ್ತಲೇ ಬಂದಿತು. ವೈದ್ಯಕೀಯ ಸಂಶೋಧಕರು ಇದಕ್ಕೆ ಲಸಿಕೆ ಹುಡುಕುವ ಮತ್ತು ಈ ಕಾಯಿಲೆಯಿಂದ ಹೊರಬರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುದೀರ್ಘ ಸಂಶೋಧನೆಯ ನಂತರ, ಕರೋನಾ ವೈರಸ್‌ನ ಪರಿಣಾಮಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದ ಲಸಿಕೆಗಳನ್ನು ಕಂಡುಹಿಡಿದರು. ನಂತರ ಈ ಔಷಧದ ಕೊರತೆಯು ಹೆಚ್ಚಾಯಿತು.

ಪ್ರಸ್ತುತ ಕೊರೊನಾ ವೈರಸ್‌ನ ತೀವ್ರತೆ ಇಳಿಮುಖವಾಗಿದೆ. ಇದರಿಂದ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ವಿವಿಧ ಅಂಶಗಳನ್ನು ಪರಿಗಣಿಸಿ, ಕರೋನಾ ವೈರಸ್‌ನ ತುರ್ತು ಪರಿಸ್ಥಿತಿ ಕೊನೆಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. “ಆದರೂ ಕೊರೊನಾ ವೈರಸ್‌ ಕೊನೆಗೊಂಡಿದೆ ಎಂದು ಯಾರೂ ಭಾವಿಸಬೇಡಿ. ಕಳೆದ ವಾರದವರೆಗೆ, ಕೊರೊನಾ ವೈರಸ್‌ನಿಂದ ಪ್ರತಿ ಮೂರು ನಿಮಿಷಕ್ಕೆ ಒಂದು ಸಾವು ದಾಖಲಾಗುತ್ತಿತ್ತು. ಮತ್ತು ಇದು ನಮಗೆ ತಿಳಿದಿರುವ ಲೆಕ್ಕಮಾತ್ರ” ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ. COVID no longer a global health emergency, WHO says

Tags: COVIDWHOಕೊರೊನಾವಿಶ್ವ ಆರೋಗ್ಯ ಸಂಸ್ಥೆ
Previous Post

ಗರ್ಭಕೋಶದಲ್ಲಿದ್ದ 34 ವಾರಗಳ ಪುಟ್ಟ ಮಗುವಿಗೆ ಮೆದುಳು ಶಸ್ತ್ರಚಿಕಿತ್ಸೆ!

Next Post

ಆದಿತ್ಯ ಬರ್ತ್ ಡೇಗೆ ಬಿಡುಗಡೆಯಾಯಿತು ‘ಟೆರರ್’ ಚಿತ್ರದ ಟೀಸರ್! 

Next Post

ಆದಿತ್ಯ ಬರ್ತ್ ಡೇಗೆ ಬಿಡುಗಡೆಯಾಯಿತು ‘ಟೆರರ್’ ಚಿತ್ರದ ಟೀಸರ್! 

Stay Connected test

  • 23.9k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025
ಚಂದ್ರಬಾಬು ನಾಯ್ಡು

ಚಲಾವಣೆಯಲ್ಲಿರುವ 500 ರೂಪಾಯಿ ನೋಟುಗಳನ್ನು ಹಿಂಪಡೆಯಬೇಕು: ಚಂದ್ರಬಾಬು ನಾಯ್ಡು ಒತ್ತಾಯ!

28/05/2025

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

10/04/2025

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

12/04/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗುವ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆ, ಆದರೆ ಅವರು ಯಾವುದೇ ಪರಿಹಾರಗಳನ್ನು ನೀಡಿಲ್ಲ" ಎಂದು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಘೋಷಣೆ ಕೂಗುವುದರಲ್ಲಿ ನಿಪುಣರು, ಪರಿಹಾರ ಕಂಡುಕೊಳ್ಳುವುದರಲ್ಲಿ ಅಲ್ಲ: ರಾಹುಲ್ ಗಾಂಧಿ

21/06/2025
ಇರಾನ್-ಇಸ್ರೇಲ್ ಯುದ್ಧದಲ್ಲಿ ಹಸ್ತಕ್ಷೇಪವನ್ನು ಎರಡು ವಾರಗಳ ಕಾಲ ವಿಳಂಬಗೊಳಿಸುವ ಟ್ರಂಪ್ ನಿರ್ಧಾರದ ಹಿಂದಿನ ಕಾರಣಗಳ ಕುರಿತು ಹೊಸ ವಿವರಗಳು ಹೊರಬಿದ್ದಿವೆ.

ಇರಾನ್-ಇಸ್ರೇಲ್ ಯುದ್ಧದಲ್ಲಿ ಟ್ರಂಪ್ ಅವರ 2 ವಾರಗಳ ಕಾಯುವಿಕೆಯ ಅರ್ಥವೇನು? ಹಿಂದಿನ ಕಾರಣಗಳು ಬಹಿರಂಗ!

20/06/2025
ಹೊಸದಾಗಿ ಖರೀದಿಸುವ ಎಲ್ಲಾ ದ್ವಿಚಕ್ರ ವಾಹನಗಳೊಂದಿಗೆ ಎರಡು ಹೆಲ್ಮೆಟ್ಗಳನ್ನು ಒದಗಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಆದೇಶಿಸಿದೆ.

ಹೊಸ ದ್ವಿಚಕ್ರ ವಾಹನಗಳಿಗೆ ಎರಡು ಹೆಲ್ಮೆಟ್ ಕಡ್ಡಾಯ: ಕೇಂದ್ರ ಸರ್ಕಾರ!

20/06/2025
ಭಾರತ ಪ್ರಧಾನಿ ಮೋದಿಗೆ ಸಂಸ್ಕೃತ ವ್ಯಾಕರಣ ಪುಸ್ತಕ ಉಡುಗೊರೆಯಾಗಿ ನೀಡಿದ ಕ್ರೊಯೇಷಿಯಾದ ಪ್ರಧಾನಿ ಪ್ಲೆಂಕೋವಿಕ್.

ಮೋದಿಗೆ ಸಂಸ್ಕೃತ ವ್ಯಾಕರಣ ಪುಸ್ತಕ ಉಡುಗೊರೆಯಾಗಿ ನೀಡಿದ ಕ್ರೊಯೇಷಿಯಾದ ಪ್ರಧಾನಿ!

19/06/2025

Recent News

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗುವ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆ, ಆದರೆ ಅವರು ಯಾವುದೇ ಪರಿಹಾರಗಳನ್ನು ನೀಡಿಲ್ಲ" ಎಂದು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಘೋಷಣೆ ಕೂಗುವುದರಲ್ಲಿ ನಿಪುಣರು, ಪರಿಹಾರ ಕಂಡುಕೊಳ್ಳುವುದರಲ್ಲಿ ಅಲ್ಲ: ರಾಹುಲ್ ಗಾಂಧಿ

21/06/2025
ಇರಾನ್-ಇಸ್ರೇಲ್ ಯುದ್ಧದಲ್ಲಿ ಹಸ್ತಕ್ಷೇಪವನ್ನು ಎರಡು ವಾರಗಳ ಕಾಲ ವಿಳಂಬಗೊಳಿಸುವ ಟ್ರಂಪ್ ನಿರ್ಧಾರದ ಹಿಂದಿನ ಕಾರಣಗಳ ಕುರಿತು ಹೊಸ ವಿವರಗಳು ಹೊರಬಿದ್ದಿವೆ.

ಇರಾನ್-ಇಸ್ರೇಲ್ ಯುದ್ಧದಲ್ಲಿ ಟ್ರಂಪ್ ಅವರ 2 ವಾರಗಳ ಕಾಯುವಿಕೆಯ ಅರ್ಥವೇನು? ಹಿಂದಿನ ಕಾರಣಗಳು ಬಹಿರಂಗ!

20/06/2025
ಹೊಸದಾಗಿ ಖರೀದಿಸುವ ಎಲ್ಲಾ ದ್ವಿಚಕ್ರ ವಾಹನಗಳೊಂದಿಗೆ ಎರಡು ಹೆಲ್ಮೆಟ್ಗಳನ್ನು ಒದಗಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಆದೇಶಿಸಿದೆ.

ಹೊಸ ದ್ವಿಚಕ್ರ ವಾಹನಗಳಿಗೆ ಎರಡು ಹೆಲ್ಮೆಟ್ ಕಡ್ಡಾಯ: ಕೇಂದ್ರ ಸರ್ಕಾರ!

20/06/2025
ಭಾರತ ಪ್ರಧಾನಿ ಮೋದಿಗೆ ಸಂಸ್ಕೃತ ವ್ಯಾಕರಣ ಪುಸ್ತಕ ಉಡುಗೊರೆಯಾಗಿ ನೀಡಿದ ಕ್ರೊಯೇಷಿಯಾದ ಪ್ರಧಾನಿ ಪ್ಲೆಂಕೋವಿಕ್.

ಮೋದಿಗೆ ಸಂಸ್ಕೃತ ವ್ಯಾಕರಣ ಪುಸ್ತಕ ಉಡುಗೊರೆಯಾಗಿ ನೀಡಿದ ಕ್ರೊಯೇಷಿಯಾದ ಪ್ರಧಾನಿ!

19/06/2025
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗುವ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆ, ಆದರೆ ಅವರು ಯಾವುದೇ ಪರಿಹಾರಗಳನ್ನು ನೀಡಿಲ್ಲ" ಎಂದು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಘೋಷಣೆ ಕೂಗುವುದರಲ್ಲಿ ನಿಪುಣರು, ಪರಿಹಾರ ಕಂಡುಕೊಳ್ಳುವುದರಲ್ಲಿ ಅಲ್ಲ: ರಾಹುಲ್ ಗಾಂಧಿ

21/06/2025
ಇರಾನ್-ಇಸ್ರೇಲ್ ಯುದ್ಧದಲ್ಲಿ ಹಸ್ತಕ್ಷೇಪವನ್ನು ಎರಡು ವಾರಗಳ ಕಾಲ ವಿಳಂಬಗೊಳಿಸುವ ಟ್ರಂಪ್ ನಿರ್ಧಾರದ ಹಿಂದಿನ ಕಾರಣಗಳ ಕುರಿತು ಹೊಸ ವಿವರಗಳು ಹೊರಬಿದ್ದಿವೆ.

ಇರಾನ್-ಇಸ್ರೇಲ್ ಯುದ್ಧದಲ್ಲಿ ಟ್ರಂಪ್ ಅವರ 2 ವಾರಗಳ ಕಾಯುವಿಕೆಯ ಅರ್ಥವೇನು? ಹಿಂದಿನ ಕಾರಣಗಳು ಬಹಿರಂಗ!

20/06/2025
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಲೇಖನ
  • ಸಂಪಾದಕೀಯ

Copyrights © 2019 - 25 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS